ಗುರುವರ್ಯ ರಿಗೆ ಆದರಣೀಯ ಬೀಳ್ಕೊಡುಗೆಯ ಸನ್ಮಾನ

N R M ಶಿಕ್ಷಕರ ಬಳಗದಿಂದ ಗುರು ನಮನ,                                   

ಈದಿನ ವಯೋ ನಿವೃತ್ತಿ ಹೊಂದಿರುವ  ಗೌರಿಬಿದನೂರಿನ   ಕಾಮಲಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ    
  ಶಿಕ್ಷಕಿಯಾದ  ಶ್ರೀ ಮತಿ ಸರೋಜಮ್ಮ  ರವರಿಗೆ ಸನ್ಮಾನ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮ, 
  
 ನಡೆಸಿಕೊಡುತ್ತಿರುವವರು
   ಶ್ರೀ N R ಮಂಜುನಾಥ್, 
ಶ್ರೀ ನರಸಿಂಹ ರಾವ್ H A, ಶ್ರೀಮತಿ ಸುವರ್ಣಮ್ಮ   
 ಶ್ರೀ ರಾಮೇಗೌಡ,  ಶ್ರೀ ಸೋಮಶೇಖರ್ ಹಾಗೂ ಇತರರು.   
 ಉಪಸ್ಥಿತರು 
ಶಾಲೆಯ ಸಹ ಶಿಕ್ಷಕರು, ಹಾಗೂ  ವಿದ್ಯಾರ್ಥಿಗಳು,
   

  ಈ ಸತ್ಕಾರ್ಯಕ್ಕೆ ಬೆಂಬಲಿಸಿದ ಎಲ್ಲಾ ಸನ್ಮಿತ್ರರಿಗೂ ಹೃದಯ ಪೂರ್ವಕ ವಂದನೆಗಳು.
👤👤👤👤👤👤👤👤👤👤👤👤👤

👤👤👤👤👤👤👤👤👤👤👤👤👤
Date 30-11-17

N R M ಗೆಳೆಯರ ಬಳಗದಿಂದ ಗುರು ನಮನ,                                   

ಈದಿನ ವಯೋ ನಿವೃತ್ತಿ ಹೊಂದಿರುವ  ಗೌರಿಬಿನೂರಿನ   ದೇವಗಾನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ    
  ಮುಖ್ಯ ಶಿಕ್ಷಕರಾದ  ಶ್ರೀ ಶ್ರೀಪತಿ ರವರಿಗೆ ಸನ್ಮಾನ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮ, 
  
 ನಡೆಸಿಕೊಡುತ್ತಿರುವವರು
   ಶ್ರೀ N R ಮಂಜುನಾಥ್, 
ಶ್ರೀ ನರಸಿಂಹ ರಾವ್ H A,  
ಶ್ರೀ ಕೃಷ್ಣಪ್ಪ, ಶ್ರೀ ರಾಮೇಗೌಡ H V, 
ಶ್ರೀ ಸೋಮಶೇಖರ್ ಹಾಗೂ ಇತರರು.    ಉಪಸ್ಥಿತರು 
ಶಾಲೆಯ ಮುಖ್ಯಶಿಕ್ಷಕರು, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು,
 SDMC ಯ ಅಧ್ಯಕ್ಷರು ಸದಸ್ಯರು, ಹಾಗೂ ಗ್ರಾಮಸ್ಥರು.   

  ಈ ಸತ್ಕಾರ್ಯಕ್ಕೆ ಬೆಂಬಲಿಸಿದ ಎಲ್ಲಾ ಸನ್ಮಿತ್ರರಿಗೂ ಹೃದಯ ಪೂರ್ವಕ ವಂದನೆಗಳು.
  ನರಸಿಂಹ ರಾವ್. ಹೆಚ್ ,ಎ.